AMOGH SHAMBU FILMS “Making true for the dream's”'s video:
@ಡಾ. ಶ್ರೀ ವಿಷ್ಣುವರ್ಧನ್ ಸರ್ | ಶ್ರೀಮತಿ ಭಾರತಿ ವಿಷ್ಣುವರ್ಧನ್ ಮೇಡಂ | ಶ್ರೀ ಅನಿರುದ್ಧ ಸರ್ | ಅಮೋಘ ಶಂಭು.
ಎಲ್ಲರಿಗೂ ನನ್ನ ನಮಸ್ಕಾರಗಳು. 🕉️🛕🇮🇳🙏🏻💐
ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಹೆಮ್ಮೆಯ ಮೇರು ನಟರಾದ ಶ್ರೀ ಸಂಪತ್ ಕುಮಾರ್ ಸರ್, ನಮ್ಮ ಹೃದಯದ ಗೌರವಾನ್ವಿತರಾದ ಸಾಹಸಸಿಂಹ ಶ್ರೀ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಅವರ ಪಾದಗಳಿಗೆ ನಮಸ್ಕರಿಸುತ್ತಾ ಹಾಗೂ ನಮ್ಮ ಗೌರವಾನ್ವಿತರಾದ ಶ್ರೀ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಗೌರವಾನ್ವಿತ ಕುಟುಂಬದವರಾದ ನಮ್ಮ ಗೌರವಾನ್ವಿತರಾದ ಶ್ರೀಮತಿ ಭಾರತಿ ವಿಷ್ಣುವರ್ಧನ್ ಮೇಡಂ ಅವರಿಗೆ, ನಮ್ಮ ಗೌರವಾನ್ವಿತರಾದ ಶ್ರೀ ಅನಿರುದ್ಧ ಸರ್ ಅವರಿಗೆ ಹಾಗೂ ನಮ್ಮ ಗೌರವಾನ್ವಿತರಾದ ಶ್ರೀ ಕೀರ್ತಿ ಅನಿರುದ್ಧ್ ವಿಷ್ಣುವರ್ಧನ್ ಮೇಡಂ ಅವರಿಗೆ ಮತ್ತು ನಮ್ಮ ಗೌರವಾನ್ವಿತರಾದ ಶ್ರೀ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಕುಟುಂಬಕ್ಕೆ ನನ್ನ ಮನಸ್ಪೂರಕವಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ,
ನಮ್ಮ ಗೌರವಾನ್ವಿತರಾದ ಶ್ರೀ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ವಿಜಯ್ ರಂಗ ರಾಜು ಸರ್ ಎಂಬ ವ್ಯಕ್ತಿಯು ನಮ್ಮ ಗೌರವಾನ್ವಿತರಾದ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಭಾವಚಿತ್ರದ ಪಾದಗಳಿಗೆ ಬಿದ್ದು ಹಾಗೂ ನಮ್ಮ ಗೌರವಾನ್ವಿತರಾದ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಗೌರವಾನ್ವಿತ ಕುಟುಂಬಕ್ಕೆ ಹಾಗೂ ಇಡೀ ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ನಮ್ಮ ಗೌರವಾನ್ವಿತರಾದ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಹಾಗೂ ನಮ್ಮ ಗೌರವದ ಭಾರತೀಯ ಚಲನಚಿತ್ರ ರಂಗದ ಮತ್ತು ನಮ್ಮ ಗೌರವದ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರಕ್ಕೆ ವಿಜಯ್ ರಂಗ ರಾಜು ಸರ್ ಎಂಬ ವ್ಯಕ್ತಿಯು ಕ್ಷಮೆಯನ್ನು ಕೇಳಬೇಕು. ನಮ್ಮ ಗೌರವಾದ ಭಾರತೀಯ ಚಲನಚಿತ್ರರಂಗದ ಕನ್ನಡ ಚಿತ್ರರಂಗವು ಮತ್ತು ನಮ್ಮ ಗೌರವದ ತೆಲುಗು ಚಲನಚಿತ್ರರಂಗವು, ವಿಜಯ್ ರಂಗ ರಾಜು ಸರ್ ಇವರಿಗೆ ದಂಡವನ್ನು ವಿಧಿಸಬೇಕು ಮತ್ತು ವಿಜಯ್ ರಂಗ ರಾಜು ಸರ್ ಅವರ ಮೇಲೆ ಕಠಿಣವಾದ ಕ್ರಮವನ್ನು ಜರಗಿಸಬೇಕು ಮತ್ತು ಈ ವಿಜಯ್ ರಂಗ ರಾಜು ಸರ್ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಕ್ಷಮೆಯನ್ನು ಕೇಳಲೇಬೇಕು ಮತ್ತು ತನ್ನ ಮಾತುಗಳನ್ನ ಹಿಂಪಡಿಬೇಕು. ನನ್ನ ಗೌರವದ ಭಾರತೀಯ ಚಲನಚಿತ್ರರಂಗ ಮತ್ತು ನಮ್ಮ ಗೌರವದ ಸ್ಯಾಂಡಲ್ವುಡ್ ಕನ್ನಡ ಚಲನಚಿತ್ರರಂಗವು ಕುಟುಂಬದ ಸದಸ್ಯನಾಗಿ, ನಮ್ಮ ಹೃದಯದಲ್ಲಿ ಇರುವ ಹೆಮ್ಮೆಯ ದಿಗ್ಗಜರು, ನಮ್ಮ ಗೌರವಾನ್ವಿತರಾದ ಡಾ. ಶ್ರೀ ರಾಜ್ ಕುಮಾರ್ ಅಪ್ಪಾಜಿ ಸರ್ ಅವರು, ನಮ್ಮ ಗೌರವಾನ್ವಿತರಾದ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರು, ನಮ್ಮ ಗೌರವಾನ್ವಿತರಾದ ಶ್ರೀ ಶಂಕರ್ ನಾಗ್ ಸರ್ ಅವರು, ನಮ್ಮ ಗೌರವಾನ್ವಿತರಾದ ಶ್ರೀ ಅಂಬರೀಶ ಸರ್ ಅವರು, ನಮ್ಮ ಚಲನಚಿತ್ರ ರಂಗದ ತಂತ್ರಜ್ಞಾನದ ತಂಡವು, ನಮ್ಮ ಹೆಮ್ಮೆಯ ನಟರು, ನಟಿಯರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಸಾಹಿತಿಗಳು ಎಡಿಟರ್ಸ್, ಸಿನಿಮಾ ಛಾಯಾಗ್ರಾಹಕರು ಹೀಗೆ ನಮ್ಮ ಗೌರವದ ಚಲನಚಿತ್ರರಂಗದ ಬಹುದೊಡ್ಡ ಕುಟುಂಬದ ನಾನು ಒಬ್ಬ ಸದಸ್ಯನಾಗಿ, ಎಲ್ಲರ ಮೇಲೆ ಮೊದಲು ಗೌರವ ಮತ್ತು ಪ್ರೀತಿ ಇರಲಿ. ನಮ್ಮ ದಿಗ್ಗಜರಾದ ಡಾ. ವಿಷ್ಣುವರ್ಧನ್ ಸರ್ ಅವರ ಬಗ್ಗೆ ವಿಜಯ್ ರಂಗ ರಾಜು ಸರ್ ಎಂಬ ವ್ಯಕ್ತಿ ಮಾತಾಡಿದ ಹೇಳಿಕೆಯು ನನಗೆ ತುಂಬಾ ಕೋಪ, ದುಃಖವನ್ನು ತರಿಸಿದೆ. ನಮ್ಮ ದೇವರುಗಳು ಇಂತ ದುಷ್ಟ, ಕೆಟ್ಟ ಬುದ್ಧಿಗಳಿಗೆ, ಒಳ್ಳೆಯ ಬುದ್ಧಯ ಆಲೋಚನೆಯನ್ನು ನೀಡಲಿ. ನಮ್ಮ ಗೌರವದ ಭಾರತ ಚಿತ್ರರಂಗ, ನಮ್ಮ ಗೌರವದ ಕನ್ನಡ ಚಿತ್ರರಂಗ ಒಂದು ಬಹುದೊಡ್ಡ ಕುಟುಂಬದ ನಾನು ಒಬ್ಬ ಸದಸ್ಯನಾಗಿ, ನಮ್ಮ ಚಲನಚಿತ್ರರಂಗದ ಕುಟುಂಬದ ದಿಗ್ಗಜರಾದ, ನಮ್ಮ ಗೌರವಾನ್ವಿತರಾದ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರ ಬಗ್ಗೆ ಮಾತನಾಡುವುದು ನನಗೆ ತುಂಬಾ ದುಃಖವಾಗಿದೆ, ಮತ್ತೆ ಕೋಪ ಇದೆ ಇಂತಹ ಸಂದರ್ಭದಲ್ಲಿ ನಮ್ಮ ಗೌರವದ ಭಾರತೀಯ ಚಿತ್ರರಂಗದ ಮತ್ತು ನಮ್ಮ ಗೌರವದ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗದ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ಮಾತಾಡಬೇಕಾದರೆ ಮೊದಲು ಗೌರವ, ಪ್ರೀತಿ ಇರಲಿ, ಅವರು ಹೊಸಬರಾಗಿರಲಿ, ನಮ್ಮ ಗೌರವದ, ನಮ್ಮ ಹೆಮ್ಮೆಯ ಮಹಾನಟರಾಗಿರಲ್ಲಿ, ನಮ್ಮ ಗೌರವದ ಚಲನಚಿತ್ರ ನಿರ್ದೇಶಕರಾಗಿರಲಿ, ನಮ್ಮ ಗೌರವದ ಭಾರತೀಯ ಚಿತ್ರರಂಗದ ಮತ್ತು ನಮ್ಮ ಗೌರವದ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರರಂಗದ ನಾನು ಒಬ್ಬ ಕುಟುಂಬಸ ಸದಸ್ಯನಾಗಿ ಮೊದಲು ಗೌರವ, ಪ್ರೀತಿಯನ್ನು ನೀಡುವುದು ನನ್ನ ಕರ್ತವ್ಯ ಇಂಥ ಗೌರವ, ಪ್ರೀತಿಯನ್ನು ನೀಡುವುದು ನನ್ನ ಗೌರವಾನ್ವಿತರಾದ, ನನ್ನ ತುಂಬು ಪ್ರೀತಿಯ ತಂದೆ-ತಾಯಿಯವರು, ನನ್ನ ಗೌರವಾನ್ವಿತ ಮತ್ತು ನನ್ನ ತುಂಬು ಪ್ರೀತಿಯ ರಾಜಕೀಯದ ಕುಟುಂಬವು, ನನ್ನ ಗೌರವದ ಭಾರತೀಯ ಚಲನಚಿತ್ರರಂಗ, ನನ್ನ ಗೌರವದ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗವು, ನನ್ನ ಗೌರವಾನ್ವಿತರಾದ ಮತ್ತು ನನ್ನ ತುಂಬು ಪ್ರೀತಿಯ ಡಾ. ಶ್ರೀ ರಾಜಕುಮಾರ್ ಅಪ್ಪಾಜಿ ಸರ್ ಅವರು, ನನ್ನ ಗೌರವಾನ್ವಿತರಾದ ಮತ್ತು ನನ್ನ ತುಂಬು ಪ್ರೀತಿಯ ಡಾ. ಶ್ರೀ ವಿಷ್ಣುವರ್ಧನ್ ಸರ್ ಅವರು, ನನ್ನ ಗೌರವಾನ್ವಿತರಾದ ಮತ್ತು ನನ್ನ ತುಂಬು ಪ್ರೀತಿಯ ಶ್ರೀ ಅಂಬರೀಶ್ ಸರ್ ಅವರು, ನನ್ನ ಗೌರವಾನ್ವಿತರಾದ ಮತ್ತು ನನ್ನ ತುಂಬು ಪ್ರೀತಿಯ ಶ್ರೀ ಶಂಕರ್ ನಾಗ್ ಸರ್ ಅವರು ಮತ್ತು ನಮ್ಮ ಗೌರವದ ಭಾರತೀಯ ಚಿತ್ರರಂಗವು ಮತ್ತು ನಮ್ಮ ಗೌರವದ ಸ್ಯಾಂಡಲ್ ವುಡ್ ಚಲನಚಿತ್ರರಂಗದಲ್ಲಿ ನಾನು ಕಲಿತಿರುವ ಗುಣವು.
ಈ ವಿಜಯ್ ರಂಗ ರಾಜು ಸರ್ ಎಂಬ ವ್ಯಕ್ತಿಯು ಮಾತಾಡಿದ ಹೇಳಿಕೆ ತುಂಬಾ ಕೋಪವನ್ನು ಮತ್ತು ದುಃಖವನ್ನು ತರಿಸುವಂತದ್ದು, ನಮ್ಮ ಗೌರವದ ಭಾರತೀಯ ಚಿತ್ರರಂಗದ, ನಮ್ಮ ಗೌರವದ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರರಂಗದ ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವ ಮೊದಲು, ಯಾವುದೇ ಒಂದು ಸುದ್ದಿ, ಪತೆ ಜಾಗದಲ್ಲಿ ಕೂತ್ಕೊಳ್ಳೋಕೆ ಮುಂಚೆ ಸ್ವಲ್ಪ ಬುದ್ಧಿ, ಜ್ಞಾನ, ಆಲೋಚನೆ ಇರಲಿ, ಒಬ್ಬ ವ್ಯಕ್ತಿಯ ಬಗ್ಗೆ ಹೇಳಿಕೆಯನ್ನು ನೀಡುವ ಮೊದಲು ನಿಮ್ಮ ಮೆದುಳಲ್ಲಿ ಒಳ್ಳೆ ಬುದ್ಧಿ, ಒಳ್ಳೆ ಜ್ಞಾನ ಮತ್ತು ನೀವು ಮಾತನಾಡುವ ಮೊದಲು ನಿಮ್ಮ ಪದಗಳಿಗೆ ಒಳ್ಳೆ ಆಲೋಚನೆ ಇರಲಿ ಎಂದು ಹೇಳುವುದಕ್ಕೆ ನಾನು ಇಷ್ಟಪಡ್ತೀನಿ ಮತ್ತು ಇಂತಹ ದುಷ್ಟ, ಕೆಟ್ಟ ಬುದ್ಧಿಗಳಿಗೆ ನಮ್ಮ ದೇವರುಗಳು ಇಂತ ದುಷ್ಟ, ಕೆಟ್ಟ ಬುದ್ಧಿಗಳಿಗೆ, ಒಳ್ಳೆಯ ಬುದ್ಧಯ ಆಲೋಚನೆಯನ್ನು ನೀಡಲಿ ಎಂದು ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ, ಎಲ್ಲರಿಗೂ ನನ್ನ ಗೌರವದಿಂದ ಮತ್ತು ನನ್ನ ಪ್ರೀತಿಯಿಂದ ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು.
https://en.m.wikipedia.org/wiki/Vishnuvardhan_(actor) _note-rediff.com-8
https://kn.m.wikipedia.org/wiki/%E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81%E0%B2%B5%E0%B2%B0%E0%B3%8D%E0%B2%A7%E0%B2%A8%E0%B3%8D_(%E0%B2%A8%E0%B2%9F)
Jai Hind... Vande Matharam... 🛕🇮🇳💐
ॐ ನಮಃ ಶಿವಾಯ 🕉️ 🙏🏻
🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...
AMOGH SHAMBU FILMS “Making true for the dream's”'s video:
3
0