AMOGH SHAMBU FILMS “Making true for the dream's”'s video: Heartily greetings To Our Respected Shri BasavarajBommai sir BJP AmoghShambu AmoghFilms
@Heartily greetings To Our Respected Shri #BasavarajBommai sir | #BJP | #AmoghShambu | #AmoghFilms
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತ ರಾಜಕೀಯದ ಕುಟುಂಬಸ್ಥರಿಗೆ ತುಂಬಾನೇ ಆತ್ಮೀಯರಾಗಿರುವ ಹಾಗೂ ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರಿಗೆ ಮನಸ್ಪೂರ್ವಕವಾಗಿ ನಮಸ್ಕಾರಗಳು.
ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರಿಗೆ ಮನಸ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಮ್ಮ ಉತ್ತರ ಕರ್ನಾಟಕದ ಗೌರವಾನ್ವಿತ ಹಿರಿಯ ರಾಜಕಾರಣಿ ಆಗಿರುವ ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರು ನಮ್ಮ ಕರ್ನಾಟಕ ರಾಜ್ಯದ ಮತ್ತು ನಮ್ಮ ಬಿಜೆಪಿ ಪಕ್ಷದಿಂದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರಿಗೆ ಮತ್ತು ಅವರ ಗೌರವಾನ್ವಿತ ಕುಟುಂಬಸ್ಥರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಮ್ಮ ಭಾರತ ದೇಶದ ಹೆಮ್ಮೆಯ ಮತ್ತು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಮತ್ತು ನಮ್ಮ ಬಿಜೆಪಿ ಪಕ್ಷದ ಹೆಮ್ಮೆಯ ಶಕ್ತಿಯುತವಾದ, ನಮ್ಮ ಗೌರವಾನ್ವಿತ ನಾಯಕರಾದ ಹಾಗೂ ನನ್ನ ತುಂಬು ಪ್ರೀತಿಯ ದೊಡ್ಡಪ್ಪನವರಾದ ಹಾಗೂ ನನ್ನ ಅಚ್ಚುಮೆಚ್ಚಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ , ನನ್ನ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ನನ್ನ ತುಂಬು ಪ್ರೀತಿಯ ದೊಡ್ಡಪ್ಪನವರ ನೇತೃತ್ವದ ಮೊದಲ ಬಿಜೆಪಿ ಪಕ್ಷದ ಸರ್ಕಾರದಲ್ಲಿ, ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರು ಹೆಮ್ಮೆಯ ಸಚಿವರಾಗಿ ಅದ್ಭುತವಾದ ಹಾಗೂ ಯಶಸ್ವಿಯಾಗಿ ಕೆಲಸವನ್ನು ಮಾಡಿದರು, ಈ ಹಿಂದೆ ಜನತಾ ಪಾರ್ಟಿ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರ ತಂದೆಯಾದ ಸನ್ಮಾನ್ಯ ಶ್ರೀ ದಿ. ಎಸ್. ಆರ್. ಬೊಮ್ಮಾಯಿ ಸರ್ ಅವರು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಹಾಗೂ ನಮ್ಮ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದರು. ಈಗ ಮೂರು ದಶಕಗಳ ನಂತರ ಅವರ ಪುತ್ರರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರು ನಮ್ಮ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಮತ್ತು ನನ್ನ ವೀರಶೈವ ಲಿಂಗಾಯತ ಧರ್ಮದ ಮತ್ತೋರ್ವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಲಂಕರಿಸುವುದು ತುಂಬಾನೇ ಹೆಮ್ಮೆಯ ವಿಷಯ. ನಮ್ಮ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸನ್ಮಾನ್ಯ ಶ್ರೀ ಬೊಮ್ಮಾಯಿ ಸರ್ ಅವರು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದು, ನಮ್ಮ ಕರ್ನಾಟಕ ರಾಜ್ಯದ ಹಿತ ದೃಷ್ಟಿಯಿಂದ ನಮ್ಮ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರು ಮುಖ್ಯಮಂತ್ರಿಗಳಾಗಿ ನಮ್ಮ ಕರ್ನಾಟಕ ರಾಜ್ಯದ ಎಲ್ಲ ಅಭಿವೃದ್ಧಿಯ ಕಾರ್ಯಗಳಿಗೆ, ಕರ್ನಾಟಕ ನಾಡಿನ ಎಲ್ಲ ಗೌರವಾನ್ವಿತ ರೈತರಿಗಾಗಿ, ಕನ್ನಡ ಭಾಷೆಗಾಗಿ ಮತ್ತು ಕರ್ನಾಟಕ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿ, ಶ್ರೀ ಬಸವರಾಜ ಬೊಮ್ಮಾಯಿ ಸರ್ ಅವರಿಗೆ ನನ್ನ ಶಿವ ದೇವರು ಆರೋಗ್ಯ, ಆಯುಷ್ಯದ ಜೊತೆಗೆ ಆಡಳಿತ ನೀಡುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ, ಧನ್ಯವಾದಗಳು. - ನಿಮ್ಮ ಅಮೋಘ ಶಂಭು. .
ji sir ji sir ji sir doodappa sir doodappa ajja mava anna anna ( )
Jai Hind... Vande Mataram... 💐🇮🇳
ॐ ನಮಃ ಶಿವಾಯ 🕉️ 🙏🏻
🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...
AMOGH SHAMBU FILMS “Making true for the dream's”'s video: Heartily greetings To Our Respected Shri BasavarajBommai sir BJP AmoghShambu AmoghFilms
1
0