@ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ವಿಚಾರವಾಗಿ | #ShobhaKarandlaje | #BJP
ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ವಿಚಾರವಾಗಿ, ಶೋಭಾಕರಂದ್ಲಾಜೆ ಹೇಳಿದ್ದೇನು ಗೊತ್ತೇ..?
ನಮ್ಮ ಹಾಗೂ ನಮ್ಮ ರಾಜ್ಯದ ನಿಲುವು ಸ್ಪಷ್ಟವಿದೆ
ನ್ಯಾಯಾಧೀಕರಣದಲ್ಲಿ ತಮಿಳು ನಾಡಿಗೆ ಎಷ್ಟು ನೀರು ಬಿಡಬೇಕು ಎಂಬುದು ನಿಗದಿಯಾಗಿದೆ
ಪ್ರತಿ ವರ್ಷ ಅದರಂತೆ ನೀರು ಬಿಡ್ತಿದ್ದೀವಿ
ಮೇಕೆದಾಟು ನಿರ್ಮಾಣವಾದ್ರೆ ನೀರು ಹೋಗಲ್ಲ ಅಂದ್ರೆ ಅದು ತಪ್ಪಿದೆ
ನಮ್ಮ ರಾಜ್ಯದ ಯೋಜನೆಯನ್ನ ಮಾಡೋದಕ್ಕೆ ಅವಕಾಶ ನೀಡಬೇಕು
ಕಾವೇರಿಯಿಂದ ನೀರು ಬಿಡೋದನ್ನ ಯಾವ ಯೋಜನೆ ಮಾಡಿದ್ರು, ಮಾಡದಿದ್ದರು ತಪ್ಪಿಸಲು ಸಾಧ್ಯವಿಲ್ಲ
ನಮ್ಮಲ್ಲಿ ನೀರಿನ ಕೊರತೆಯಾದಗಲು ಸಹ ನೀರು ಕೊಟ್ಟಿದ್ದೀವಿ
ಮೇಕೆದಾಟು ಯೋಜನೆಯಿಂದ ನಮಗೂ ಅನುಕೂಲವಾಗುತ್ತೆ, ಅವರಿಗೂ ಅನುಕೂಲವಾಗಬಹುದು
ಕಾವೇರಿಯಿಂದ ನೀರು ಬಿಡೋದನ್ನ ಯಾವ ಯೋಜನೆ ಮಾಡಿದ್ರು, ಮಾಡದಿದ್ದರು ತಪ್ಪಿಸಲು ಸಾಧ್ಯವಿಲ್ಲ
ನಮ್ಮಲ್ಲಿ ನೀರಿನ ಕೊರತೆಯಾದಗಲು ಸಹ ನೀರು ಕೊಟ್ಟಿದ್ದೀವಿ
ಮೇಕೆದಾಟು ಯೋಜನೆಯಿಂದ ನಮಗೂ ಅನುಕೂಲವಾಗುತ್ತೆ, ಅವರಿಗೂ ಅನುಕೂಲವಾಗಬಹುದು
ಮಂಡ್ಯ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಹೇಳಿಕೆ
ನೀವಿನ್ನು ಪ್ರಜಾಟಿವಿ ಕನ್ನಡ ವಾಹಿನಿಯ ವೆಬ್ಸೈಟ್ಗೆ ಸಬ್ಸ್ಕ್ರೈಬರ್ ಆಗಿಲ್ಲದಿದ್ದರೆ
ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ.
*SUBSCRIBE | LIKE | COMMENT | SHARE
Prajaatv Kannada News's video: ShobhaKarandlaje BJP
12
0